ಜಿಲ್ಲಾ ಮಕ್ಕಳ ಸಾಹಿತ್ಯ ವೇದಿಕೆ ುತ್ತರಕನ್ನಡ, 'ಸಾಕ್ಷಿ' - ಶಿಕ್ಷಕರ ಬಳಗ ಹೊನ್ನಾವರ ಹಾಗೂ ಶಾಲೆಯ ಸಹಯೋಗದಲ್ಲಿ , ಹಳದೀಪುರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಯ ಶತಮಾನೋತ್ಸವದ ನೆನಪಿಗೆ ಮಕ್ಕಳಿಗಾಗಿ ಬರವಣಿಗೆ ಶಿಬಿರ ನಡೆಯಿತು.
1. ''ಸಾಕ್ಷಿ''- ಸಂಘಟಕರಾದ ಜನಾರ್ದನ ನಾಯ್ಕ ಉದ್ದೇಶ ವಿವರಿಸಿ ಪರಿಚಯಿಸಿದರು.
2. ಮಕ್ಕಳಿಂದ ಸ್ವಾಗತ ಗೀತೆ
2. ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಉತ್ತರಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ವೇದಿಕೆಯ ಸುಮುಖಾನಂದ ಜಲವಳ್ಳಿ.
3. ಅಧ್ಯಕ್ಷತ ವಹಿಸಿದ್ದ ಶತಮಾನೋತ್ಸವ ಸಮಿತಿ ಅಧ್ಯಕ್ಷ ಶ್ರೀ ದಾಮೋಧರ ನಾಯ್ಕ
4.ಮಕ್ಕಳೊಂದಿಗೆ ಸಂವಾದ ಮಾಡುತ್ತಿರುವ ಲೇಖಕರಾದ ಸುಮುಖಾನಂದರು.
7.ಶಿಬಿರದಲ್ಲಿ ಪಾಲ್ಗೊಂಡು ಕೊನೆಯಲ್ಲಿ ವರದಿಯನ್ನು ಕವನರೂಪದಲ್ಲಿ ಪ್ರಸ್ತುತಪಡಿಸಿದ ಶಿಕ್ಷಕಿ, ಶ್ರೀಮತಿ ಚಂದ್ರಕಲಾ
No comments:
Post a Comment